ದೆಹಲಿ ಕರ್ನಾಟಕ ಸಂಘಕ್ಕೆ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಾಂಸ್ಥಿಕ ಸಾಧನ ಗೌರವ

ಕುಂದಾಪುರ: ೫ನೇ ಅಖಿಲ ಭಾರತ ಬೆಳದಿಂಗಳ ಸಾಹಿತ್ಯ ಸಮ್ಮೇಳನದ `ಸಾಂಸ್ಥಿಕ ಸಾಧನ ಗೌರವ'ಕ್ಕೆ ಆಯ್ಕೆಯಾದ ದೆಹಲಿ ಕರ್ನಾಟಕ ಸಂಘಕ್ಕೆ ಪ್ರಶಸ್ತಿಯನ್ನು ಇತ್ತಿಚಿಗೆ ದೆಹಲಿಯಲ್ಲಿ ಪ್ರದಾನ ಮಾಡಲಾಯಿತು. ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶೇಖರ ಅಜೆಕಾರು, ಸಹ ಕಾರ್ಯದರ್ಶಿ, ಕುಂದಾಪ್ರ ಡಾಟ್ ಕಾಂ ನ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಪ್ರಶಸ್ತಿಯನ್ನು ಹಸ್ತಾಂತರಿಸಿದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಕಾರ್ಯದರ್ಶಿ ಸಿ. ಎಂ. ನಾಗರಾಜ್ ಪ್ರಶಸ್ತಿಯನ್ನು ಸ್ವೀಕರಿಸಿದರು. 

ಉಡುಪಿ ಪ್ರೆಸ್ ಪೋಟೋಗ್ರಾಫರ್ ಸ್ ಅಸೋಸಿಯೇಶನ್ ನ ಉಪಾಧ್ಯಕ್ಷ ಜನಾರ್ಧನ ಕೊಡವೂರು, ರೋಟರಿ ಮಲ್ಪೆ ಕೊಡವೂರು ಅಧ್ಯಕ್ಷೆ ಪೂರ್ಣಿಮಾ ಜನಾರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧಿಕಾರಿ ನಾಗರಾಜಯ್ಯ, ನರೇಂದ್ರ ರೈ, ಪ್ರಜ್ಞಾ ಕೊಡವೂರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

1 comments:

daemienjackal said...

SlotyCity | The Casino Hotel - Mapyro
Welcome to SlotyCity, one of the 고양 출장샵 largest and 용인 출장마사지 most visited Microgaming casinos in the UK. Find the 공주 출장마사지 best slots and video 충청북도 출장안마 poker games on 남양주 출장안마 Mapyro!

Post a Comment

 
Design by KMN